ಪರಿಸರ ಸಂರಕ್ಷಿಸೋಣಾ ಗಣಪನ ಪೂಜಿಸೋಣ ಮಹರ್ಷಿ ಡಾ.ಆನಂದ ಗುರೂಜಿ ದೇವನಹಳ್ಳಿ: ಕಲಾವಿದನ ಕೈಯಲ್ಲಿ ಅರಳುವ ಗಣಪನ ಮೂರ್ತಿಗಳ ಕಲೆ ಬಹಳ ಅದ್ಭುತ ಎಂದು ಮಹರ್ಷಿ ಮಂದಿರದ ಖ್ಯಾತ ಜ್ಯೋತಿಷಿ ಡಾ.ಆನಂದ ಗುರೂಜಿ ತಿಳಿಸಿದರು. […]
*_ತವರು ಮನೆಯ ಅಮೂಲ್ಯ ರತ್ನವೇ ಬಾಗಿನ..
ತವರು ಮನೆಯ ಅಮೂಲ್ಯ ರತ್ನವೇ ಬಾಗಿನ.. ಮಂಡ್ಯ:ತವರೂರ ಮನೆ ನೋಡ ಬಂದೆ, ತಾಯ ನೆನಪಾಗಿ ಕಣ್ಣೀರ ತಂದೆ” ಈ ಹಾಡು ಕೇಳುತ್ತಿದ್ದಂತೆ ಕಣ್ಣಂಚಲ್ಲಿ ನೀರಿಳಿದು ಬಿಡುತ್ತದೆ. ಪ್ರತಿ […]
ಮತಾಂತರ ಆರೋಪ?: ಶ್ರೀರಾಂಪುರ ಬಜರಂಗದಳದ ಕಾರ್ಯಕರ್ತರು ದಾಳಿ
ಮತಾಂತರ ಆರೋಪ?: ಶ್ರೀರಾಂಪುರ ಬಜರಂಗದಳದ ಕಾರ್ಯಕರ್ತರು ದಾಳಿ ಹೊಸದುರ್ಗ:ಹೊಸದುರ್ಗ ತಾಲ್ಲೂಕಿನ ಹಾಗೂ ಶ್ರೀ ಗವಿರಂಗನಾಥ ಸ್ವಾಮಿ ದೇವಸ್ಥಾನದ ಹಾದು ಹೋಗಿರುವ ರಸ್ತೆಯ ಮತ್ತು ಚಿಕ್ಕನಾಯಕನಹಳ್ಳಿ ಗಡಿ ಭಾಗದ, ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಒಳಪಡುವ ಹನುಮಂತಪುರ ಗ್ರಾಮದಲ್ಲಿ […]
ಕಲ್ಪತರು ನಾಡು ತಿಪಟೂರಿನಲ್ಲಿ ಗಣನಾಯಕನನ್ನ ಅದ್ದೂರಿಯಾಗಿ ಸ್ವಾಗತಿಸಿದ ಜನತೆ
ಕಲ್ಪತರು ನಾಡು ತಿಪಟೂರಿನಲ್ಲಿ ಗಣನಾಯಕನನ್ನ ಅದ್ದೂರಿಯಾಗಿ ಸ್ವಾಗತಿಸಿದ ಜನತೆ ತಿಪಟೂರು.: ನಗರದ ಕೊಡಿ ಸರ್ಕಲ್ ನಿಂದ ದೊಡ್ಡಪೇಟೆ ರಸ್ತೆ ಮಾರ್ಗವಾಗಿ ಗಣಪತಿ ಪೆಂಡಲ್ನವರಿಗೆ ಅದ್ದೂರಿಯಾಗಿ ಮೆರವಣಿಗೆ ನಡೆಸಿದರು. ಗಣನಾಯಕನನ್ನು ಸ್ವಾಗತಿಸಿದ ಜನತೆ ಗಣಪತಿ ಬಪ್ಪಾ […]
ಶ್ರೀರಾಂಪುರ ವಿಶ್ವ ಹಿಂದು ಪರಿಷದ್ – ಬಜರಂಗದಳ |4ನೇ ವರ್ಷದ ಹಿಂದೂ ಮಹಾಗಣಪತಿ ಅದ್ದೂರಿ ಮಹೋತ್ಸವ.
ಶ್ರೀರಾಂಪುರ ವಿಶ್ವ ಹಿಂದು ಪರಿಷದ್ – ಬಜರಂಗದಳ |4ನೇ ವರ್ಷದ ಹಿಂದೂ ಮಹಾಗಣಪತಿ ಅದ್ದೂರಿ ಮಹೋತ್ಸವ. ಹೊಸದುರ್ಗ: ನಾಲ್ಕನೇ ವರ್ಷದ ಹಿಂದೂ ಮಹಾಗಣಪತಿ ಗಣೇಶೋತ್ಸವ ಆ.26 ರಿಂದ 30 ರವರಿಗೆ ಶ್ರೀರಾಂಪುರದ ಶ್ರೀ ಸದ್ಗುರು […]