ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ ಸಾಧಕ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ವಿಜಯಪುರ: ಪಟ್ಟಣದ ಪ್ರವಾಸಿ ಮಂದಿರದಲ್ಲಿ, ಟೌನ್ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅಧ್ಯಕ್ಷ ಜೆ.ಎನ್.ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜಯಂತಿ ಆಚರಣೆ […]
ಸರಕಾರಿ ಶಾಲೆಗೆ ಮಕ್ಕಳನ್ನು ದಾಖಲು ಮಾಡಿ, ಸೌಲಭ್ಯ ಸದುಪಯೋಗಕ್ಕೆ ಸಲಹೆ.
ಸರಕಾರಿ ಶಾಲೆಗೆ ಮಕ್ಕಳನ್ನು ದಾಖಲು ಮಾಡಿ, ಸೌಲಭ್ಯ ಸದುಪಯೋಗಕ್ಕೆ ಸಲಹೆ ವಿಜಯಪುರ: ಪಟ್ಟಣದ ಗುರಪ್ಪನಮಠದ ಪಿ.ಎಂ.ಶ್ರೀ. ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ, ನಿಮ್ಮ ಮಕ್ಕಳನ್ನು ದಾಖಲು ಮಾಡಿಸಿ, ಸರಕಾರ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳಿ […]
ಕೃಷಿಯೊಂದಿಗೆ ತಂತ್ರಜ್ಞಾನಗಳ ಅಳವಡಿಕೆಗೆ ಹೆಚ್ಚು ಆಸಕ್ತಿ ವಹಿಸಬೇಕು. ಶಾಸಕ.ಕೆ.ಷಡಕ್ಷರಿ
ಕೃಷಿಯೊಂದಿಗೆ ತಂತ್ರಜ್ಞಾನಗಳ ಅಳವಡಿಕೆಗೆ ಹೆಚ್ಚು ಆಸಕ್ತಿ ವಹಿಸಬೇಕು. ಶಾಸಕ.ಕೆ.ಷಡಕ್ಷರಿ ತಿಪಟೂರು :ನಗರದ ಕಲ್ಪತರು ತಾಂತ್ರಿಕಾ ಮಹಾವಿದ್ಯಾಲಯ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಿಪಟೂರು ತಾಲ್ಲೋಕು , ರಾಜ್ಯ ರೈತ ಸಂಘ, ಹಸಿರು ಸೇನೆ, ಸೇರಿದಂತೆ […]
ಮದುವೆಯ ದಿಬ್ಬಣದ ಮೇಲೆ ಜೇನ್ನೊಣಗಳ ದಾಳಿ
ಮದುವೆಯ ದಿಬ್ಬಣದ ಮೇಲೆ ಜೇನ್ನೊಣಗಳ ದಾಳಿ ಕೃಷ್ಣರಾಜಪೇಟೆ:ಮದುವೆಯ ದಿಬ್ಬಣದ ಮೇಲೆ ಜೇನ್ನೊಣಗಳ ದಾಳಿ.. ಮಕ್ಕಳು, ಯುವಕರು ಸೇರಿದಂತೆ ವಯೋವೃದ್ದರು ಅಸ್ವಸ್ತರಾದ ಘಟನೆ ಬಿ.ಬಾಚಹಳ್ಳಿ ಗ್ರಾಮ ದಲ್ಲಿ ನಡೆದಿದೆ. *ಕೃಷ್ಣರಾಜಪೇಟೆ ತಾಲೂಕಿನ ಬೂಕನಕೆರೆ […]
ತಾವರೆಕೆರೆಯ 2002 2003 ನೇ ಸಾಲಿನ ಎಸ್ ಎಸ್ ಎಲ್ ಸಿ ಯ ಹಳೆ ವಿದ್ಯಾರ್ಥಿಗಳಿಂದ ಗುರುವಂದನ ಕಾರ್ಯಕ್ರಮ
ತಾವರೆಕೆರೆಯ 2002 2003 ನೇ ಸಾಲಿನ ಎಸ್ ಎಸ್ ಎಲ್ ಸಿ ಯ ಹಳೆ ವಿದ್ಯಾರ್ಥಿಗಳಿಂದ ಗುರುವಂದನ ಕಾರ್ಯಕಮ ತಾವರೆಕೆರೆ:ತಾವರೆಕೆರೆಯ 2002 2003 ನೇ ಸಾಲಿನ ಎಸ್ ಎಸ್ ಎಲ್ ಸಿ ಯ ಹಳೆ […]