ದೊಡ್ಡಬಳ್ಳಾಪುರ : ರಾಜಘಟ್ಟ ಗ್ರಾಮ ವಿಶ್ವ ಪಾರಂಪರಿಕ ತಾಣವಾಗುವ ಎಲ್ಲಾ ಸಾಧ್ಯತೆಗಳು ಇವೆ : ಡಾ.ಎಲ್ ಹನುಮಂತಯ್ಯ ದೊಡ್ಡಬಳ್ಳಾಪುರ : ತಾಲ್ಲೂಕಿನ ರಾಜಘಟ್ಟ ವಿಶ್ವ ಪಾರಂಪರಿಕ ತಾಣವಾಗುವ ಎಲ್ಲಾ ಸಾಧ್ಯತೆಗಳೂ ಇವೆ ಎಂದು ಹಿರಿಯ […]
ಶ್ರೀ ಸುವರ್ಣಮುಖಿ ಲಕ್ಷ್ಮೀನರಸಿಂಹ ಕ್ಷೇತ್ರದಲ್ಲಿ ಕಡೆ ಶ್ರಾವಣ ಶನಿವಾರ ಅಮಾವಾಸ್ಯೆಯ ವಿಶೇಷತೆ
ಶ್ರೀ ಸುವರ್ಣಮುಖಿ ಲಕ್ಷ್ಮೀನರಸಿಂಹ ಕ್ಷೇತ್ರದಲ್ಲಿ ಕಡೆ ಶ್ರಾವಣ ಶನಿವಾರ ಅಮಾವಾಸ್ಯೆಯ ವಿಶೇಷತೆ ಕೊರಟಗೆರೆ : ತಾಲೂಕು ಕಸಬಾ ಹೋಬಳಿ ನೆಲೆಸಿರುವ ಸುವರ್ಣಮುಖಿ ಲಕ್ಷ್ಮೀನರಸಿಂಹ ಶ್ರೀ ಕ್ಷೇತ್ರವು ಇದಾಗಿದ್ದು.ಶ್ರೀ ಕ್ಷೇತ್ರ ಗೊರವನಹಳ್ಳಿಯಿಂದ 10 ಕಿಲೋ ಮೀಟರ್ […]
ಇತಿಹಾಸ ಪುಟಕ್ಕೆ ಶಕ್ತಿ ಯೋಜನೆ : ರಾಜ್ಯ ಸರ್ಕಾರಕ್ಕೆ ಮಹಿಳಾ ಕಾಂಗ್ರೆಸ್ ವತಿಯಿಂದ ಪ್ರಶಂಸೆ
ಇತಿಹಾಸ ಪುಟಕ್ಕೆ ಶಕ್ತಿ ಯೋಜನೆ :ರಾಜ್ಯ ಸರ್ಕಾರಕ್ಕೆ ಮಹಿಳಾ ಕಾಂಗ್ರೆಸ್ ವತಿಯಿಂದ ಪ್ರಶಂಸೆ ಕೊರಟಗೆರೆ : ತಾಲೂಕು ಮಹಿಳಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಡಾ ಜಿ ಪರಮೇಶ್ವರ್ ರವರಿಗೆ ಹಾಗೂ ನಾಡಿನ ಜನತೆಗೆ 2025ರ […]
ಗೋಮಾಂಸ ಸಾಗಾಟ ಮಾಡುತ್ತಿದ್ದ ವಾಹನ ಕೊರಟಗೆರೆ ಬಳಿ ಪಲ್ಟಿ
ಗೋಮಾಂಸ ಸಾಗಾಟ ಮಾಡುತ್ತಿದ್ದ ವಾಹನ ಕೊರಟಗೆರೆ ಬಳಿ ಪಲ್ಟಿ ಕೊರಟಗೆರೆ : ಮಂಗಳವಾರ ಬೆಳಿಗ್ಗೆ ಕೊರಟಗೆರೆ ತಾಲೂಕಿನ ಮುಗ್ಗೊಂಡನಹಳ್ಳಿ ಸಮೀಪ ರಾಜ್ಯದ ಹೆದ್ದಾರಿ 3 ರಲ್ಲಿ ಗೋಮಾಂಸ ತುಂಬಿದ ಆಂಧ್ರಪ್ರದೇಶ ಮೂಲದ ಎಪಿ 39 […]
ಮಂಗಲ ಹೊಸೂರು ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸಲು ಮನವಿ
ಮಂಗಲ ಹೊಸೂರು ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸಲು ಮನವಿ ಚಾಮರಾಜನಗರ: ತಾಲೂಕಿನ ಮಂಗಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಂಗಲ ಹೊಸೂರು ಗ್ರಾಮಕ್ಕೆ ಸೇರಿರುವ ಗಾನಕಟ್ಟೆ ಕೆರೆಯಲ್ಲಿ ಸುಮಾರು ವರ್ಷಗಳಿಂದ ಮುಳ್ಳು ಗಿಡಗಂಟಿಗಳು ಬೆಳೆದು ಪೊದೆಯಂತಾಗಿದ್ದು, […]
ಮಕ್ಕಳಿಂದ ಮಣ್ಣಿನ ಗಣೇಶಮೂರ್ತಿ ರಚನೆ : ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಗೆ ಸಂದೇಶ
ಮಕ್ಕಳಿಂದ ಮಣ್ಣಿನ ಗಣೇಶಮೂರ್ತಿ ರಚನೆ : ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಗೆ ಸಂದೇಶ ಹೊಸಕೋಟೆ:ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಕೋಟೂರು ಗ್ರಾಮದಲ್ಲಿರುವ ಟಿಜಿಎಸ್ಬಿ ಶಾಲಾ ಆವರಣದಲ್ಲಿ ಶಾಲಾ ಮಕ್ಕಳಿಂದ ಬೀಜ ಹುದಗಿಸಿದ ಜೇಡಿ ಮಣ್ಣಿನ ಗಣೇಶ […]