ರಾಜ್ಯ ಮಟ್ಟದ ಯೋಗ ಒಲಿಂಪಿಕ್ಸ್ ಗೆ ಕೊಂಗಾಡಿಯಪ್ಪ ಪ್ರೌಢ ಶಾಲೆಯ ಯಶಸ್ವಿನಿ ಆಯ್ಕೆ

ರಾಜ್ಯ ಮಟ್ಟದ ಯೋಗ ಒಲಿಂಪಿಕ್ಸ್ ಗೆ ಕೊಂಗಾಡಿಯಪ್ಪ ಪ್ರೌಢ ಶಾಲೆಯ ಯಶಸ್ವಿನಿ ಆಯ್ಕೆ ದೊಡ್ಡಬಳ್ಳಾಪುರ:ಜಿಲ್ಲಾಮಟ್ಟದ ಯೋಗ ಒಲಂಪಿಕ್ಸ್ ಕ್ರೀಡೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿರುವ ಶ್ರೀ ಕೊಂಗಾಡಿಯಪ್ಪ ಪ್ರೌಢಶಾಲೆಯ ಎಂಟನೇ ತರಗತಿ ಯ ವಿದ್ಯಾರ್ಥಿ ಎ […]

ಸ್ವಾತಂತ್ರ್ಯ ಹೋರಾಟಗಾರರಾದ ಕ್. ಸಿ. ನಾರಾಯಣಪ್ಪ ವಿಧಿ ವಶ

ಸ್ವಾತಂತ್ರ್ಯ ಹೋರಾಟಗಾರರಾದ ಕ್. ಸಿ. ನಾರಾಯಣಪ್ಪ ವಿಧಿ ವಶ ದೊಡ್ಡಬಳ್ಳಾಪುರ:ಭಾರತ ಸ್ವಾತಂತ್ರ್ಯ ಸಂಗ್ರಾಮದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಹೋರಾಟಗಾರ ಮುತ್ಸದ್ದಿ 96 ವರ್ಷ ಇಳಿವಯಸ್ಸಿನ ಕೆ.ಸಿ.ನಾರಾಯಣಪ್ಪ ವಿಧಿವಶರಾಗಿದ್ದಾರೆ. ಬೆಂಗಳೂರಿನ ವಿನಾಯಕ ಲೇಔಟ್ ನಲ್ಲಿರುವ ಪುತ್ರನ […]

ಲಕ್ಷ್ಯ ಆಸ್ಪತ್ರೆಯಲ್ಲಿ, ಉಚಿತ ಆರೋಗ್ಯ ತಪಾಸಣಾ ಶಿಬಿರ. ನೂರಾರು ಮಂದಿಗೆ ಉಚಿತ ತಪಾಸಣೆ.

ಲಕ್ಷ್ಯ ಆಸ್ಪತ್ರೆಯಲ್ಲಿ, ಉಚಿತ ಆರೋಗ್ಯ ತಪಾಸಣಾ ಶಿಬಿರ. ನೂರಾರು ಮಂದಿಗೆ ಉಚಿತ ತಪಾಸಣೆ ವಿಜಯಪುರ: ಪಟ್ಟಣದ ದೇವನಹಳ್ಳಿ ರಸ್ತೆಯಲ್ಲಿರುವ ಲಕ್ಷ್ಯ ಆಸ್ಪತ್ರೆಯ ಆವರಣದಲ್ಲಿ, ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ ಮಾಡಲಾಗಿತ್ತು. ಶಿಬಿರದಲ್ಲಿ ಉಚಿತವಾಗಿ […]

ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ, ಎಂದಿಗೂ ಫಲಿಸಲಾರದೆ ಇರುವುದಿಲ್ಲ– ಎ.ಆರ್ ಹನೀಪುಲ್ಲಾ

ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ, ಎಂದಿಗೂ ಫಲಿಸಲಾರದೆ ಇರುವುದಿಲ್ಲ –ಎ.ಆರ್ ಹನೀಪುಲ್ಲಾ ವಿಜಯಪುರ: ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ, ಎಂದಿಗೂ ಫಲಿಸಲಾರದೆ ಇರುವುದಿಲ್ಲ. ವಿದ್ಯೆಯಿಂದ ಮಾತ್ರವೇ ನಾವು ಜ್ಞಾನವನ್ನು […]

ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದ CEO ಪ್ರಭು ಜಿ

ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದ CEO ಪ್ರಭು ಜಿ ಡಾಕ್ಟರ್ ಜಿ ಪರಮೇಶ್ವರ್ ರವರ ಆದೇಶದ ಮೇರೆಗೆ ತೋವಿನಕೆರೆ ಹಿರಿಯ ಪ್ರೌಢ ಶಾಲೆಗೆ ಭೇಟಿ ತುಮಕೂರು:ಜಿಲ್ಲೆಯ,ಕೊರಟಗೆರೆ ತಾಲೂಕು.ಸಿ ಎನ್ ದುರ್ಗ ಹೋಬಳಿ,ತೋವಿನಕೆರೆ ಗ್ರಾಮ […]

ತಿಪಟೂರು ತಹಸಿಲ್ದಾರ್ ವಿರುದ್ಧ ಗರಂ : ದಲಿತಪರ ಮುಖಂಡರಿಂದ ಪತ್ರಿಕಾಗೋಷ್ಠಿ

ತಿಪಟೂರು ತಹಸಿಲ್ದಾರ್ ವಿರುದ್ಧ ಗರಂ : ದಲಿತಪರ ಮುಖಂಡರಿಂದ ಪತ್ರಿಕಾಗೋಷ್ಠಿ ತಿಪಟೂರು:ತಹಸೀಲ್ದಾರ್ ಪವನ್ ಕುಮಾರ್ ರವರಿಗೆ ಸರಿಯಾಗಿ ಕಂದಾಯ ಇಲಾಖೆಯ ಕಾನೂನುಗಳೆ ಗೊತ್ತಿಲ್ಲ ,ಕಚೇರಿಯಲ್ಲಿ ಕುಳಿತು ಗರ್ಭಗುಡಿಯ ಮೂರ್ತಿಯಾಗಿದ್ದಾರೆ.ತಾಲ್ಲೋಕಿನಲ್ಲಿ ಸಮಸ್ಯೆಗಳ ಮಹಾಪೂರವೆ ಇದೆ,ಸಾರ್ವಜನಿಕರ ಸಮಸ್ಯೆ […]

ಗ್ರಾಮೀಣ ಭಾಗದ ಪೌರಾಣಿಕ ನಾಟಕಗಳು ತಂತ್ರಜ್ಞಾನ ಯುಗದಲ್ಲೂ ಜೀವಂತ : ನಾರಾಯಣಸ್ವಾಮಿ

ಗ್ರಾಮೀಣ ಭಾಗದ ಪೌರಾಣಿಕ ನಾಟಕಗಳು ತಂತ್ರಜ್ಞಾನ ಯುಗದಲ್ಲೂ ಜೀವಂತ : ನಾರಾಯಣಸ್ವಾಮಿ ದೇವನಹಳ್ಳಿ :- ಭಾರತೀಯ ಸಂಸ್ಕೖತಿ ಆದರ್ಶ ಪುರುಷ ಶ್ರೀ ರಾಮ ಅವನಲ್ಲಿದ್ದ ತತ್ವ, ಸಿದ್ಧಾಂತ ಗಳಿಂದಲೇ ಆತ ಪೂಜ್ಯನೀಯ ನಾಗಿದ್ದು, ಅವನು […]

ಸರ್ಕಾರದ ವಿವಿಧ ಕಲಿಕಾ ಸೌಲಭ್ಯ ಪಡೆದು ಶಿಕ್ಷಣದಲ್ಲಿ ಹೆಚ್ಚಿನ ಪ್ರಗತಿ ಹೊಂದಲು ರಾಧಾಕೃಷ್ಣ ಕರೆ

ಸರ್ಕಾರದ ವಿವಿಧ ಕಲಿಕಾ ಸೌಲಭ್ಯ ಪಡೆದು ಶಿಕ್ಷಣದಲ್ಲಿ ಹೆಚ್ಚಿನ ಪ್ರಗತಿ ಹೊಂದಲು ರಾಧಾಕೃಷ್ಣ ಕರೆ ದೇವನಹಳ್ಳಿ :- ಕರ್ನಾಟಕದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ ಮಾಡುಲು ಅವಕಾಶವಿದೆ.  ಸರ್ಕಾರಿ ಶಾಲೆಗಳ ಮಕ್ಕಳಿಗೆ […]

ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ

ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ ಚಾಮರಾಜನಗರ: ಮಂಗಲ ಗ್ರಾಮದಲ್ಲಿ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲು ಮಂಗಲ ಗ್ರಾಮದ ಗ್ರಾಮಸ್ಥರಿಂದ ಇಂದು ಪ್ರತಿಭಟನೆ ನಡೆಸಲಾಯಿತು. ನಗರದ ಜಿಲ್ಲಾಡಳಿತ […]