ನಗರಸಭಾ ಸದಸ್ಯ ಭಾಸ್ಕರ್ ನಿಧನ

          ನಗರಸಭಾ ಸದಸ್ಯ ಭಾಸ್ಕರ್ ನಿಧನ ದೊಡ್ಡಬಳ್ಳಾಪುರ:ನಗರದ ಹೇಮಾವತಿ ಪೇಟೆ ವಾರ್ಡಿನ ನಗರಸಭಾ ಸದಸ್ಯರಾದ ಭಾಸ್ಕರ್ ರವರು ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ. ದಿಡೀರ್ ತೀವ್ರ ಅನಾರೋಗ್ಯಕ್ಕೆಈಡಾದ ಕಾರಣ ಬೆಂಗಳೂರಿನ ಖಾಸಗಿ […]

ಗುಂಡಿ ಬಿದ್ದ ರಸ್ತೆಯಲ್ಲಿ ರಾಗಿ ನಾಟಿ ಮಾಡಿ ವಿನೂತನ ಪ್ರತಿಭಟನೆ

   ಗುಂಡಿ ಬಿದ್ದ ರಸ್ತೆಯಲ್ಲಿ ರಾಗಿ ನಾಟಿ ಮಾಡಿ ವಿನೂತನ ಪ್ರತಿಭಟನೆ ದೊಡ್ಡಬಳ್ಳಾಪುರ: ತಾಲ್ಲೂಕಿನಿಂದ ತಾಲ್ಲೂಕಿಗೆ ಸಂಪರ್ಕಿಸುವ ರಸ್ತೆ ನಿರಂತರ ಮಳೆಗೆ ಸಂಪೂರ್ಣ ಕೆರೆಯಾಗಿ, ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ವರ್ಷಗಳಿಂದ ರಸ್ತೆಗೆ ಡಾಂಬರು ಹಾಕಿಸದೆ […]

ಲಕ್ಕಸಂದ್ರದ ರಾಯರ 354ನೇ ಆರಾಧನ ಮಹೋತ್ಸವ

      ಲಕ್ಕಸಂದ್ರದ ರಾಯರ 354ನೇ ಆರಾಧನ ಮಹೋತ್ಸವ ದೊಡ್ಡಬಳ್ಳಾಪುರ:ತಾಲೂಕಿನ,ತೂಬಗೆರೆ ಹೋಬಳಿಯ ,ಲಕ್ಕಸಂದ್ರಲ್ಲಿ ಶ್ರೀ ಶ್ರೀ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 354ನೇ ಆರಾಧನಾ ಮಹೋತ್ಸವವು 2025ರ ಆಗಸ್ಟ್ 11 ರಂದು (ಸೋಮವಾರ) […]

ಮಹಿಳೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ ಆರೋಪಿಗಳು ಪೊಲೀಸರ ಬಲೆಗೆ

ಮಹಿಳೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ ಆರೋಪಿಗಳು ಪೊಲೀಸರ ಬಲೆಗೆ :ಅಳಿಯನಿಂದಲೇ ಅತ್ತೆಯ ಕೊಲೆ ಕೊರಟಗೆರೆ : ತಾಲೂಕಿನ 19 ಸ್ಥಳಗಳಲ್ಲಿ ದೇಹದ ಅಂಗಾಂಗಗಳನ್ನು ಕತ್ತರಿಸಿದ ಪ್ರಕರಣ ತುಮಕೂರು ತಾಲೂಕಿನ ಬೆಳ್ಳಾವಿಯ ನಿವಾಸಿ ಲಕ್ಷ್ಮಿದೇವಮ್ಮ […]

ಬಂಡೀಪುರದಲ್ಲಿ ಕಾಡಾನೆ ಜೊತೆಗೆ ಪ್ರವಾಸಿಗರ ಹುಚ್ಚಾಟ ವ್ಯಕ್ತಿಗೆ ಗಾಯ

ಬಂಡೀಪುರದಲ್ಲಿ ಕಾಡಾನೆ ಜೊತೆಗೆ ಪ್ರವಾಸಿಗರ ಹುಚ್ಚಾಟ ವ್ಯಕ್ತಿಗೆ ಗಾಯ ಗುಂಡ್ಲುಪೇಟೆ:ಬಂಡೀಪುರದಲ್ಲಿ ಕಾಡಾನೆಗಳ ಹಾವಳಿ ಗೊತ್ತೇ ಇದೆ. ಈ ಬಗ್ಗೆ ಇಲ್ಲಿನ ಸವಾರರಿಗೆ, ಪ್ರವಾಸಿಗರಿಗೆ ಅರಣ್ಯ ಇಲಾಖೆ ಸಾಕುಷ್ಟು ಬಾರಿ ಬುದ್ಧಿ ಹೇಳಿ, ದಂಡ ಹಾಕಿದರೂ […]