ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ವಿಜಯಪುರ: ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅನಾರೋಗ್ಯಕ್ಕೆ ತುತ್ತಾದಾಗ ವೈದ್ಯಕೀಯ ಚಿಕಿತ್ಸೆ ಪಡೆಯುವುದಕ್ಕಿಂತ ಅನಾರೋಗ್ಯ ಬರುವ ಮೊದಲೇ ಎಚ್ಚೆತ್ತುಕೊಂಡು ಆರೋಗ್ಯ ತಪಾಸಣೆ […]
ಜು.13 ರಂದು ಕೆ. ಹೆಚ್ ಮುನಿಯಪ್ಪರವರಿಂದ ಡಾ. ಬಿ ಆರ್ ಅಂಬೇಡ್ಕರ್ ಪುತ್ತಳಿ ಅನಾವರಣ
ಜು.13 ರಂದು ಕೆ. ಹೆಚ್ ಮುನಿಯಪ್ಪರವರಿಂದ ಡಾ. ಬಿ ಆರ್ ಅಂಬೇಡ್ಕರ್ ಪುತ್ತಳಿ ಅನಾವರಣ ವಿಜಯಪುರ: ವಿಜಯಪುರ ಪಟ್ಟಣದ ಬಸ್ ನಿಲ್ದಾಣದಲ್ಲಿ, ಪ್ರತಿಷ್ಟಾಪನೆಗೊಂಡಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ, ಪುತ್ತಳಿ ಅನಾವರಣ ಸಮಾರಂಭವನ್ನು […]
ಗುರು ಪೂರ್ಣಮಿ ಅಂಗವಾಗಿ ನಿವೃತ್ತಿ ಶಿಕ್ಷಕರು ಹಾಗು ಹಾಲಿ ಶಿಕ್ಷಕರಿಗೆ ಗುರುವಂದನಾ ಕಾರ್ಯಕ್ರಮ
ಗುರು ಪೂರ್ಣಮಿ ಅಂಗವಾಗಿ ನಿವೃತ್ತಿ ಶಿಕ್ಷಕರು ಹಾಗು ಹಾಲಿ ಶಿಕ್ಷಕರಿಗೆ ಗುರುವಂದನಾ ಕಾರ್ಯಕ್ರಮ ವಿಜಯಪುರ:- ವಿಜಯಪುರ¸ ಸಮೀಪದ ದೊಡ್ಡಕುರುರಹಳ್ಳಿ ಮತ್ತು ಕೊನಗಿನಬೆಲೆ ಗ್ರಾಮದಲ್ಲಿ ಹಳೇ ವಿದ್ಯರ್ಥಿಗಳು ಗುರುಪೂಣಿಮೆ ಆಂಗವಾಗಿ ಸರ್ಕಾರಿ ಶಾಲೆಯಲ್ಲಿ ಕಾರ್ಯ ನಿರ್ವಹಿಸಿದ […]
ಸರ್ಕಾರವೇ ಜಾಗ ನೀಡಿ ಹಕ್ಕು ಪತ್ರ, ಖಾತೆ ಮಾಡಿಕೊಟ್ಟ ಜಾಗವನ್ನು ಒಕ್ಕಲೆಬ್ಬಿಸುವ ಕ್ರಮಕ್ಕೆ ನಿವಾಸಿಗಳ ಆಕ್ರೋಶ
ಸರ್ಕಾರವೇ ಜಾಗ ನೀಡಿ ಹಕ್ಕು ಪತ್ರ, ಖಾತೆ ಮಾಡಿಕೊಟ್ಟ ಜಾಗವನ್ನು ಒಕ್ಕಲೆಬ್ಬಿಸುವ ಕ್ರಮಕ್ಕೆ ನಿವಾಸಿಗಳ ಆಕ್ರೋಶ ದೊಡ್ಡಬಳ್ಳಾಪುರ:ತಾಲೂಕಿನ,ದೊಡ್ಡಬೆಳವಂಗಲ ಹೋಬಳಿ ಹುಲ್ಲಕಂಟೆ ಗ್ರಾಮದಲ್ಲಿ ವಸತಿ ರಹಿತ ಬಡವರಿಗೆ ಹಕ್ಕುಪತ್ರ ನೀಡಿ ಮನೆ ನಿರ್ಮಾಣಕ್ಕೆ ಸಹಾಯಧನ ಜತೆಗೆ […]
ಯಶಸ್ವಿಯಾಗಿ ನೆರವೇರಿದ ಹುಲುಕಡಿ ಗಿರಿ ಪ್ರದಕ್ಷಿಣೆ ಕಾರ್ಯಕ್ರಮ
ಯಶಸ್ವಿಯಾಗಿ ನೆರವೇರಿದ ಹುಲುಕಡಿ ಗಿರಿ ಪ್ರದಕ್ಷಿಣೆ ಕಾರ್ಯಕ್ರಮ ದೊಡ್ಡಬಳ್ಳಾಪುರ : ತಾಲೊಕಿನ ದೊಡ್ಡಬೆಳವಂಗಲ ಹೋಬಳಿ ಐತಿಹಾಸಿಕ ಹುಲುಕುಡಿ ಕ್ಷೇತ್ರದಲ್ಲಿ 12 ನೇ ವರ್ಷದ ಹುಲುಕುಡಿ ಗಿರಿ ಪ್ರದಕ್ಷಿಣೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಬೆಟ್ಟದ […]
ಸೌಹಾರ್ದ ಭಕ್ತಿ ಭಾವದಿಂದ ಜರುಗಿದ ಬಾಬಯ್ಯನ ಹಬ್ಬ
ಸೌಹಾರ್ದ ಭಕ್ತಿ ಭಾವದಿಂದ ಜರುಗಿದ ಬಾಬಯ್ಯನ ಹಬ್ಬ ದೊಡ್ಡಬಳ್ಳಾಪುರ:ತೂಬಗೆರೆ ಸೌಹಾರ್ದಕ್ಕೆ ಹೆಸರಾದ ಬಾಬಯ್ಯನ ಹಬ್ಬವನ್ನು ಗುರುವಾರ ಭಕ್ತಿಭಾವದಿಂದ ಆಚರಿಸಲಾಯಿತು. ಮುಸ್ಲಿಮರ ಈ ಪವಿತ್ರ ಹಬ್ಬದಲ್ಲಿ ಹಿಂದೂ ಸಹೋದರರು ಭಾಗವಹಿಸಿ ಧಾರ್ಮಿಕ […]
ಲೋಕ್ ಅದಾಲತ್ ನಿಂದ ಒಂದಾದ ಜೋಡಿ
ಲೋಕ್ ಅದಾಲತ್ ನಿಂದ ಒಂದಾದ ಜೋಡಿ ದೊಡ್ಡಬಳ್ಳಾಪುರ:ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ನಡೆದ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ದೊಡ್ಡಬಳ್ಳಾಪುರ ನ್ಯಾಯಾಲಯದಲ್ಲಿಂದು ರಾಷ್ಟ್ರೀಯ ಲೋಕ ಆದಾಲತ್ […]
” ಸುಪ್ರಸಿದ್ಧ ಅಭಯ ಶನೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಆಷಾಢ ಮಾಸದ ವಿಶೇಷ ಪೂಜೆ “
” ಸುಪ್ರಸಿದ್ಧ ಅಭಯ ಶನೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಆಷಾಢ ಮಾಸದ ವಿಶೇಷ ಪೂಜೆ “ ತಾವರೆಕೆರೆ: ಹೊಸಕೋಟೆ ತಾಲ್ಲೂಕಿನ ದೊಡ್ಡನಲ್ಲೂರಹಳ್ಳಿ ಗ್ರಾಮದಲ್ಲಿರುವ ಶ್ರೀ ಸುಪ್ರಸಿದ್ಧ ಅಭಯ ಶನೇಶ್ವರ ಸ್ವಾಮಿ ಕ್ಷೇತ್ರದ ಶ್ರೀ ಶನಿ ಮಹಾತ್ಮ […]
ಶ್ರೀ ಕ್ಷೇತ್ರ ಗೊರವನಹಳ್ಳಿ ದೇವಸ್ಥಾನಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಭೇಟಿ
ಶ್ರೀ ಕ್ಷೇತ್ರ ಗೊರವನಹಳ್ಳಿ ದೇವಸ್ಥಾನಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಭೇಟಿ ಕೊರಟಗೆರೆ: ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಹಾಗೂ ನೂರು ವರ್ಷಗಳ ಇತಿಹಾಸ ಇರುವ ಶ್ರೀ ಕ್ಷೇತ್ರ ಗೊರವನಳ್ಳಿ ಮಹಾಲಕ್ಷ್ಮಿ ದೇವಸ್ಥಾನಕ್ಕೆ. ಕೇಂದ್ರ […]
ಚೆಟ್ಟಿ ಅಗ್ರಹಾರ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಸಿಡಿ ಪ್ರಭಾಕರ್ ಅವಿರೋಧ ಆಯ್ಕೆ
ಚೆಟ್ಟಿ ಅಗ್ರಹಾರ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಸಿಡಿ ಪ್ರಭಾಕರ್ ಅವಿರೋಧ ಆಯ್ಕೆ ಕೊರಟಗೆರೆ:ತಾಲೂಕಿನ ಸಿಎನ್ ದುರ್ಗ ಹೋಬಳಿಯ ಜಟ್ಟಿ ಅಗ್ರಹಾರ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಸಿಟಿ ಪ್ರಭಾಕರ್ ಅವರನ್ನು ಸರ್ವ ಸದಸ್ಯರ ಒಮ್ಮತದ […]